Yashas

News & Events

Civil Services Examination Orientation Programme on 5-11-2015

Civil Services Examination Orientation Programme on 5-11-2015

 

Read More

ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ ಕೇಂದ್ರ ಉದ್ಘಾಟನೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ ಕೇಂದ್ರ ಉದ್ಘಾಟನೆ

ದೃಢತೆ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಗೆಲ್ಲಬಹುದು: ಎಎಸ್ಪಿ ರಾಹುಲ್ ಕುಮಾರ್ ಪುತ್ತೂರು: ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ನಿರೀಕ್ಷಿಸಿದಷ್ಟು ಕಷ್ಟವೇನಲ್ಲ. ವಿಮರ್ಶಾ ದೃಷ್ಟಿಕೋನ ಹಾಗೂ ಬಲಿಷ್ಟ ಮನಸ್ಥಿತಿ ಪ್ರತಿಯೊಬ್ಬರನ್ನೂ ಈ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಬಲ್ಲುದು ಎಂದು ಬಂಟ್ವಾಳದ ಎ.ಎಸ್.ಪಿ. ರಾಹುಲ್ ಕುಮಾರ್, ಐಪಿಎಸ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರವು ನಡೆಸುವ ಯಶಸ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಎಷ್ಟು ಹೊತ್ತು […]

Read More

ಜುಲೈ 9 ರಂದು ಯಶಸ್ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ

ಜುಲೈ 9 ರಂದು ಯಶಸ್ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ

Read More

Exam Result Announced

Selected candidates  called for Interview will be intimated shortly

Read More