Yashas

News & Events

ನೆರೆ ಸಮಸ್ಯೆಗಳ ಬಗ್ಗೆ 'ಯಶಸ್' ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ – ದೇವಾಲಯವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ನೆರೆ ಸಮಸ್ಯೆಗಳ ಬಗ್ಗೆ ‘ಯಶಸ್’ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ – ದೇವಾಲಯವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ಉಪ್ಪಿನಂಗಡಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ವಿವೇಕಾನಂದ ಅಧ್ಯಯನ ಕೇಂದ್ರ – “ಯಶಸ್”ನ ವಿದ್ಯಾರ್ಥಿಗಳು ಸಂಗಮ ವೀಕ್ಷಣೆ ಮತ್ತು ನೆರೆಪೀಡಿತ ಪ್ರದೇಶಗಳ ಅಧ್ಯಯನದಲ್ಲಿ ದಿನಾಂಕ 10.08.2019ರಂದು ಭಾಗವಹಿಸಿದರು. ನೆರೆ ವೀಕ್ಷಣೆ ಹಾಗೂ ಸಂಗಮ ವೀಕ್ಷಣೆಗಾಗಿ ಬಂದ ವಿದ್ಯಾರ್ಥಿಗಳು ದೇವಳದ ಒಳ ಪ್ರಾಂಗಣದಲ್ಲಿ ನೆರೆ ನೀರಿನಿಂದ ತುಂಬಿ ಹೋಗಿದ್ದ ಕೆಸರನ್ನು ಕಂಡು ಅದನ್ನು ತೆರವುಗೊಳಿಸಲು ಸಂಕಲ್ಪಿಸಿದರು. ತಮ್ಮ ಮನೋಭಿಲಾಷೆಯನ್ನು ದೇವಾಲಯದ ಆಡಳಿತದ ಗಮನಕ್ಕೆ ತಂದು ತೊಟ್ಟ ಸಮವಸ್ತ್ರದಲ್ಲಿಯೇ ದೇಗುಲದ ಸ್ವಚ್ಛತಾ ಕಾರ್ಯಕ್ಕೆ […]

Read More

Key Answer 25-12-2018

Read More

Entrance Exam on 25-12-2018

Entrance Exam on 25-12-2018

Read More

Result of Exam held on 25-12-2017

Click to check the Result of Exam held on 25-12-2017 Result 2017

Read More

Key Answer Kannada and English

Read More

Entrance Exam on 25-12-2017

Entrance Exam on 25-12-2017

Read More

ಡಿ. 9 ರಂದು ಅಂತರ್ ಜಿಲ್ಲಾ ಭಾಷಣ / ಪ್ರಬಂಧ ಸ್ಪರ್ಧೆಗಳು

ಡಿ. 9 ರಂದು ಅಂತರ್ ಜಿಲ್ಲಾ ಭಾಷಣ / ಪ್ರಬಂಧ ಸ್ಪರ್ಧೆಗಳು

 

Read More

Entrance Exam on 25-12-2016

Entrance Exam on 25-12-2016

To Download Application Form  PDF file – Click Here    

Read More

Interview List

Interview List

Read More

Yashas

Yashas

Read More